ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ ಕಾರ್ಯಕ್ಕೆ 45 ದಿನಗಳ ಕಾಲ ನಡೆಯುವ ನಿಧಿ ಸಮರ್ಪಣಾ ಅಭಿಯಾನದ ಸಂದರ್ಭ ನಾಡಿನ ಜನತೆ ತಮ್ಮ ಸಾಮಥ್ರ್ಯಕ್ಕನುಗುಣವಾಗಿ ಸಹಕರಿಸುವಂತೆ ಅಯೋಧ್ಯೆ …
Read moreಪೌರ ಕಾರ್ಮಿಕರಿಗೆ ಗೃಹ ಭಾಗ್ಯ ಯೋಜನೆಯಡಿ ನಿವೇಶನ ಕಲ್ಪಿಸುವ ನಿಟ್ಟಿನಲ್ಲಿ ನಗರದ ಉಕ್ಕುಡ ಬಳಿ ಒಂದು ಎಕರೆ ಜಾಗ ಗುರುತಿಸಲಾಗಿದ್ದು, ಶೀಘ್ರ ಮನೆ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು…
Read moreಐ.ಸಿ.ಎ.ಆರ್.ಕೃಷಿ ವಿಜ್ಞಾನ ಕೇಂದ್ರ,ಗೋಣಿಕೊಪ್ಪಲು ಇವರು ಭಾರತ ಸರಕಾರ ಇತ್ತಿಚೇಗೆ ತರುತ್ತೀರುವ ನೂತನ ಕೃಷಿ ಕಾಯಿದೆಯ ಕುರಿತು ಮಾಹಿತಿಯನ್ನು ನೀಡುತ್ತಿದೆ. ಈ ಕಾಯಿದೆಯ ಸಂಪೂರ್ಣ ಮಾ…
Read more{ಇಂದು ಡಿಸೆಂಬರ್ 29. ಕುವೆಂಪು ಜನ್ಮದಿನ. ಆ ವಿಶ್ವ ಮಾನವ ನೆನಪಿನಲ್ಲಿ ಈ ವಿಶೇಷ ಲೇಖನ} ಮಾನವ ಕುಲಕ್ಕೆ ಮಾರ್ಗದರ್ಶನ ನೀಡಿದ ಮಹಾಕವಿ ರಾಷ್ಟ್ರಕವಿ ಕುವೆಂಪು. ಅವರ ಆದರ್ಶಗಳು ಸಾರ್…
Read moreಕಳೆದ ಆಗಸ್ಟ್ ನಲ್ಲಿ ತಲಕಾವೇರಿಯ ಗಜಗಿರಿ ಬೆಟ್ಟದಲ್ಲಿ ಸಂಭವಿಸಿದ ಭೂಕುಸಿತ ಸಂಬಂಧ ಸ್ಥಳ ಅಧ್ಯಯನ ನಡೆಸಿದ್ದ ಜಿಎಸ್ ಐ ವಿಜ್ಞಾನಿಗಳು ಹಾಗೂ ಅಧಿಕಾರಿಗಳ ಜೊತೆ ತಲಕಾವೇರಿಯ ಅರಣ್ಯ…
Read moreನೆಲಜಿ ಫಾರ್ಮರ್ಸ್ ಡೆವಲಪ್ಮೆಂಟ್ ಮತ್ತು ರಿಕ್ರಿಯೇಷನ್ಸ್ ಅಸೋಸಿಯೇಷನ್ ವತಿಯಿಂದ 2ನೇ ವರ್ಷದ ರಾಜ್ಯ ಮಟ್ಟದ ಮುಕ್ತ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ಜ.9 ರಂದು ಆಯೋ…
Read moreಶ್ರೀರಾಮಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನದ ಗೀತೆ : ಅವಧಪುರಿ ಮೇ ಫಿರ ಸೇ ಮಂದಿರ ಜಯ ಜಯ ಜಯ ಶ್ರೀರಾಮ್ ತನುಮನಧನ ಸರ್ವಸ್ವ ಸಮರ್ಪಿತ ಬನೇ ರಾಮ ಕಾ ಧಾಮ್ ಭವ್ಯ ರಾಮ ಕಾ ಧಾಮ…
Read more"ದೇಶದ ಎಲ್ಲ ರಾಮ ಭಕ್ತರನ್ನು ಒಗ್ಗೂಡಿಸಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವ ಗುರಿ ಹೊಂದಲಾಗಿದೆ. ಅದಕ್ಕಾಗಿ ರಾಮ ಭಕ್ತರಿಂದಲೇ ನಿಧಿ ಸಂಗ್ರಹಿಸಲು ಮುಂದಾಗಿದ್ದೇವೆ"…
Read moreಅಯೋಧ್ಯೆ ಶ್ರೀರಾಮಮಂದಿರ ತೀರ್ಥಕ್ಷೇತ್ರ ಟ್ರಸ್ಟ್ ನ ಸದಸ್ಯರಾದ ಪೇಜಾವರ ಮಠದ ಶ್ರೀವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ಕೊಡಗಿನ ಹಿರಿಯ ಕಿರಿಯ ಸ್ವಾಮೀಜಿಗಳು ಅಯೋಧ್ಯೆ ಶ್ರೀರಾ…
Read moreಗ್ರಾಮ ಪಂಚಾಯತ್ ಎರಡನೇ ಹಂತದ ಚುನಾವಣೆ ಸಂಬಂಧ ವಿರಾಜಪೇಟೆ ತಾಲ್ಲೂಕಿನ 136 ಕ್ಷೇತ್ರಗಳ 366 ಸ್ಥಾನಗಳಿಗೆ ಭಾನುವಾರ ನಡೆದ ಮತದಾನ ಶಾಂತಿಯುತವಾಗಿತ್ತು. ಬಹುತೇಕ ಎಲ್ಲಾ ಮತಗಟ್ಟೆಗಳಲ್…
Read moreದಿನಾಂಕ 25-12-2020 ರಂದು ದೇಶದ ಮಾಜಿ ಪ್ರಧಾನಿ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಹುಟ್ಟು ಹಬ್ಬದ ಪ್ರಯುಕ್ತ " ಒಂದು ದೇಶ ಒಂದು ಚುನಾವಣೆ - ಸುಶಾಸನದ ದಿಕ್ಕ…
Read more{2020ರ ಡಿ. 25ರಂದು ಅಟಲ್ ಬಿಹಾರಿ ವಾಜಪೇಯಿ ಅವರ 96ನೇ ಜಯಂತಿ ವಿಶೇಷ ಲೇಖನ} 1996ರಲ್ಲಿ ಪ್ರಥಮ ಬಾರಿಗೆ ಪ್ರಧಾನಮಂತ್ರಿಯಾದ ಅಟಲ್ ಬಿಹಾರಿ ವಾಜಪೇಯಿಯವರು. ಆದರೆ ಬಹುಮತದ ಕೊರತೆಯಿ…
Read moreಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು ಇವರುಗಳ ವತಿಯಿಂದ ರೈತರ ದಿನಾಚರಣೆಯನ್ನು ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರದ ಉದ್ಘಾಟನೆಯನ್ನು ನಬಾರ್ಡ್ ಬ್ಯಾಂಕ್ ನ ಜಿಲ್ಲಾ…
Read moreಗ್ರಾಮದೊಳಗಿನ ಒಗ್ಗಟ್ಟು ಮುಂದುವರಿಯಬೇಕಾದರೆ ರಾಜಕೀಯ ರಹಿತ ಸ್ವತಂತ್ರ ಅಭ್ಯರ್ಥಿಗಳು ಜಯಗಳಿಸಿ ಗ್ರಾಮ ರಾಜ್ಯವನ್ನು ರಾಮ ರಾಜ್ಯನ್ನಾಗಿ ಪರಿವರ್ತಿಸಲು ಈ ಗ್ರಾಮ ಪಂಚಾಯಿತಿ ಚುನಾವಣೆಗ…
Read moreಮಹಿಳೆಯರಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಸಮಸ್ಯೆಗಳಿಗೆ ಒಂದೇ ಸೂರಿನಡಿ ವೈದ್ಯಕೀಯ, ಮಾನಸಿಕ, ಕಾನೂನು ಸಮಾಲೋಚನೆ ಹಾಗೂ ತಾತ್ಕಾಲಿಕ ವಸತಿ ಸೇವೆಗಳನ್ನು ನೀಡುವುದು ‘ಸಖಿ ಒನ್ ಸ್ಟಾ…
Read moreವಿರಾಜಪೇಟೆ: ವಿರಾಜಪೇಟೆ ವಕೀಲರ ಸಂಘಕ್ಕೆ ಪದಾಧಿಕಾರಿಗಳನ್ನು ಸದಸ್ಯರು ಅವಿರೋಧವಾಗಿ ಆಯ್ಕೆ ಮಾಡಿದರು. ದಿನಾಂಕ 21.12.2020 ಚುನಾವಣಾ ಅಧಿಕಾರಿಯಾದ ವಕೀಲ ಎಂ.ಎಂ. ಪೂವಣ್ಣ ಅಧಿಕೃತವ…
Read moreಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಪರ ಮತಯಾಚಿಸಿದ ಮಡಿಕೇರಿ ನಗರ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷರಾದ ನವೀನ್ ಪೂಜಾರಿ ಮತ್ತು ಯುವ ಮೋರ್ಚಾ ಕಾರ್ಯಕರ್ತರ…
Read moreಸರ್ಕಾರದ ವಿವಿಧ ಇಲಾಖೆ ಹಾಗೂ ಸಂಸ್ಥೆಗಳಲ್ಲಿ ಹಮ್ಮಿಕೊಳ್ಳಲಾಗುವ ತರಬೇತಿ ಕಾರ್ಯಕ್ರಮಗಳ ಜಿಲ್ಲಾ ಕೌಶಲ್ಯ ಮಾಹಿತಿ ಕೈಪಿಡಿಯನ್ನು (District Skill Bulletin) ಜಿಲ್ಲಾಧಿಕಾರಿ ಅ…
Read moreಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ದ್ವೈಮಾಸಿಕ ಸಭೆಯು ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರಾದ ಜಿನರಾಳ್ಕರ್ ಭೀಮರಾವ್ ಲಗಮಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ನಗರದ ಜಿ…
Read moreಗ್ರಾಮ ಪಂಚಾಯಿತಿ ಮೊದಲ ಹಂತದ ಚುನಾವಣೆಗೆ ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ. ಗ್ರಾಮ ಪಂಚಾಯಿತಿ ಸಾರ್ವತ್…
Read more